ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತರು ಕೇವಲ 2 ಸಾವಿರ ರುಪಾಯಿ ಯೋಜನೆಗಾಗಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ಹೇಳುವುದು ರೈತರಿಗೆ ಅವಮಾನ ಮಾಡಿದಂತೆ. ಇನ್ನು ಬಿಜೆಪಿ ಭರ್ಜರಿ ಗೆಲುವಿಗೆ ಮಾಧ್ಯಮಗಳೇ ಕಾರಣ ಎನ್ನುತ್ತಿರುವುದು ಆಘಾತಕಾರಿ ವಿಚಾರ. ಮಾಧ್ಯಮ ಮಾರಾಟಕ್ಕಿದೆಯೇ? ಹಾಗಾದರೆ ಇದೇ ಲಾಜಿಕ್ ತಮಿಳುನಾಡು ಮತ್ತು ಕೇರಳಕ್ಕೆ ಏಕೆ ಅನ್ವಸಲ್ಲ? ಎಂದು ಪ್ರಶ್ನಿಸಿದ್ದಾರೆ.