ಆಯುಷ್ಮಾನ್ ಭಾರತ್ ಯೋಜನೆ ಎಂದು ಪ್ರಸಿದ್ಧಿ ಪಡೆದ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ ಕಳೆದ ವರ್ಷ ಸೆಪ್ಟೆಂಬರ್ ನಲಿ ಪ್ರಾರಂಬವಾಗಿದ್ದು ಈ ಯೋಜನೆಯಡಿ 5 ಲಕ್ಷದಿಂದ 500 ಮಿಲಿಯನ್ ಬಡ ಕುಟುಂಬಗಳಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಆದರೆ ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ ಮತ್ತು ದೆಹಲಿಗಳಂತಹ ಕೆಲವು ರಾಜ್ಯಗಳುಈ ಯೋಜನೆ ಜಾರಿಗೆ ಇನ್ನೂ ಮುಂದಾಗಿಲ್ಲ.