ವಿಜಯವಾಡ: ಸಿಬಿಐ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀ ನಾರಾಯಣ ಜನಾ ಸೇನಾ ಪಕ್ಷ ಸೇರ್ಪಡೆ

ಸಿಬಿಐ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀನಾರಾಯಣ್ ಜನ ಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಕುಲಪತಿ ಹಾಗೂ ಸಹೋದರ ರಾಜಗೋಪಾಲ್ ಕೂಡಾ ಜನ ಸೇನಾ ಪಕ್ಷ ಸೇರಿಕೊಂಡರು.
ಲಕ್ಷ್ಮೀ ನಾರಾಯಣ, ಪವನ್ ಕಲ್ಯಾಣ್
ಲಕ್ಷ್ಮೀ ನಾರಾಯಣ, ಪವನ್ ಕಲ್ಯಾಣ್
ವಿಜಯವಾಡ: ಸಿಬಿಐ ಮಾಜಿ ಜಂಟಿ ನಿರ್ದೇಶಕ ಜೆಡಿ ಲಕ್ಷ್ಮೀನಾರಾಯಣ್  ಜನ ಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ಜನಸೇನಾ ಕಚೇರಿಯಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ ಇಂದು ಅವರು ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ  ಮಾಜಿ ಕುಲಪತಿ ಹಾಗೂ ಸಹೋದರ ರಾಜಗೋಪಾಲ್ ಕೂಡಾ ಜನ ಸೇನಾ ಪಕ್ಷ ಸೇರಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com