"ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಮತ್ತು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದ. ದೇವರು ನಮ್ಮ ದೇಶವನ್ನು ಸಮೃದ್ಧಿಯಿಂದ ಆಶೀರ್ವದಿಸಬೇಕೆಂದು ನಾನು ಬಯಸುತ್ತೇನೆ ಇದನ್ನೇ ನಾನು ರಾಷ್ಟ್ರಪತಿಗಳಿಗೆ ಹೇಳೀದೆ.ನನಗೆ ವಯಸ್ಸಾಗಿದ್ದರೂ ಇಂದೂ ನಾನು ಗಿಡ, ಮರಗಳ ನೆಡುವುದು, ಪರಿಸರದ ಕಾಳಜಿಯ ಪ್ರಾಮುಖ್ಯತೆ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸುತ್ತೇನೆ" ತಿಮ್ಮಕ್ಕ ಹೇಳಿದ್ದಾರೆ.