ರಾಯ್ ಪುರ: ಹೆಸರಿನಲ್ಲೇನಿದೆ ಎಂದು ಇಂಗ್ಲಿಷ್ ನ ಖ್ಯಾತ ಕವಿ, ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಕೇಳಿದ್ದಾರೆ. ಇನ್ನು ಕನ್ನಡದಲ್ಲಿ ಕವಿ ದಿನಕರ ದೇಸಾಯಿಯವರು ಹೆಸರಿನೊಳೇನಿದೆ? ಅಂದದ ಹೆಸರೆನೆ ಅಷ್ಟಕ್ಕೆ ಮಾರು ಹೋಗುವುದೇ? ಮೊಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾಗುವುದೇ ಎಂದು ಪ್ರಶ್ನೆ ಮಾಡಿದ್ದಾರೆ.