ಸುಪ್ರೀಂ ಕೋರ್ಟ್ ನ ಅಯೋಧ್ಯೆಯ ತೀರ್ಪು ಶಾಂತಿ ತರಬೇಕು: ಮುಸ್ಲಿಂ ಕಕ್ಷಿಗಾರ

ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ತೀರ್ಪು ಶಾಂತಿ ತರಬೇಕೆಂದು ಬಾಬ್ರಿ ಮಸೀದಿ ವಿವಾದದ ಮುಖ್ಯ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ಅಯೋಧ್ಯೆಯ ತೀರ್ಪು ಶಾಂತಿ ತರಬೇಕು: ಮುಸ್ಲಿಂ ಕಕ್ಷಿಗಾರ
ಸುಪ್ರೀಂ ಕೋರ್ಟ್ ನ ಅಯೋಧ್ಯೆಯ ತೀರ್ಪು ಶಾಂತಿ ತರಬೇಕು: ಮುಸ್ಲಿಂ ಕಕ್ಷಿಗಾರ
ಅಯೋಧ್ಯೆಯ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ತೀರ್ಪು ಶಾಂತಿ ತರಬೇಕೆಂದು ಬಾಬ್ರಿ ಮಸೀದಿ ವಿವಾದದ ಮುಖ್ಯ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. 
ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಕೇಸಿನಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಧಿ ವಿಸ್ತರಣೆ ಮಾಡಿರುವ ಸುಪ್ರೀಂ ಕೋರ್ಟ್ ನಡೆಯನ್ನು ಸ್ವಾಗತಿಸಿರುವ ಅನ್ಸಾರಿ, ಅಂತಿಮ ಹಂತದ ಮಾತುಕತೆ ದೇಶದಲ್ಲಿ ಶಾಂತಿ ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com