ನವದೆಹಲಿ: ಸಂಸದೀಯ ಕಾರ್ಯದರ್ಶಿ ಜಿ.ನಾರಾಯಣ್‌ ರಾಜು ಕೋವಿಡ್ ಗೆ ಬಲಿ

ಸಂಸದೀಯ ಕಾರ್ಯದರ್ಶಿ ಜಿ.ನಾರಾಯಣ್‌ ರಾಜು ಅವರು(62) ಕೋವಿಡ್‌ನಿಂದಾಗಿ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಸಂಸದೀಯ ಕಾರ್ಯದರ್ಶಿ ಜಿ.ನಾರಾಯಣ್‌ ರಾಜು ಅವರು(62) ಕೋವಿಡ್‌ನಿಂದಾಗಿ ನಿಧನರಾದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಜಿ.ನಾರಾಯಣ್‌ ರಾಜು ಅವರನ್ನು ಡಿಆರ್‌ಡಿಒ ನಿರ್ಮಿಸಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಕೊನೆ ಉಸಿರೆಳೆದರು’ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.

ನಾರಾಯಣ್‌ ರಾಜು ಅವರ ಅಧಿಕಾರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಇತ್ತೀಚಿಗೆ ಸರ್ಕಾರ ವಿಸ್ತರಿಸಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com