ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಜು.10 ರಂದು ಪೊಲೀಸರು ಬಂಧಿಸಿದ್ದರು.
ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಜು.10 ರಂದು ಪೊಲೀಸರು ಬಂಧಿಸಿದ್ದರು.

ಜೈಲು-ಬೇಲು ಕಂಡ ಭಾರತದ ಪ್ರಮುಖ ನಟರು

Published on
2002 ರ ಸೆಪ್ಟೆಂಬರ್ 28 ರಂದು ಅಪಘಾತ ಮಾಡಿ ಓಡಿಹೋದ ಪ್ರಕರಣದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಪೊಲೀಸರು ಬಂಧಿಸಿದ್ದರು, ಆ ನಂತರ ಜಾಮೀನು ಪಡೆದು ಹೊರಬಂದಿದ್ದ ಸಲ್ಮಾನ್ ಖಾನ್, ಅಕ್ಟೋಬರ್ 7 ರಂದು ಮತ್ತೆ ಪೊಲೀಸರಿಗೆ ಶರಣಾಗಿದ್ದರು. 24 ರಂದು ಅವರಿಗೆ ಜಾಮೀನು ಸಿಕ್ಕಿತ್ತು, 13 ವರ್ಷಗಳ ಬಳಿಕ ಬಾಂ
2002 ರ ಸೆಪ್ಟೆಂಬರ್ 28 ರಂದು ಅಪಘಾತ ಮಾಡಿ ಓಡಿಹೋದ ಪ್ರಕರಣದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಪೊಲೀಸರು ಬಂಧಿಸಿದ್ದರು, ಆ ನಂತರ ಜಾಮೀನು ಪಡೆದು ಹೊರಬಂದಿದ್ದ ಸಲ್ಮಾನ್ ಖಾನ್, ಅಕ್ಟೋಬರ್ 7 ರಂದು ಮತ್ತೆ ಪೊಲೀಸರಿಗೆ ಶರಣಾಗಿದ್ದರು. 24 ರಂದು ಅವರಿಗೆ ಜಾಮೀನು ಸಿಕ್ಕಿತ್ತು, 13 ವರ್ಷಗಳ ಬಳಿಕ ಬಾಂ
1998 ರಲ್ಲಿ ಹಮ್ ಸಾಥ್ ಸಾಥ್ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ-ನಟಿಯರಾದ ಸೈಫ್ ಅಲಿ ಖಾನ್ ಸಹ ನಟರಾದ ಸಲ್ಮಾನ್ಖಾನ್ ತಬು, ನೀಲಂ, ಸೋನಾಲಿ ಬೇಂದ್ರೆ ಜೋಧ್ ಪುರದ ಗ್ರಾಮವೊಂದರಲ್ಲಿ ಕೃಷ್ಣಗಳನ್ನು ಬೇಟೆಯಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ
1998 ರಲ್ಲಿ ಹಮ್ ಸಾಥ್ ಸಾಥ್ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ-ನಟಿಯರಾದ ಸೈಫ್ ಅಲಿ ಖಾನ್ ಸಹ ನಟರಾದ ಸಲ್ಮಾನ್ಖಾನ್ ತಬು, ನೀಲಂ, ಸೋನಾಲಿ ಬೇಂದ್ರೆ ಜೋಧ್ ಪುರದ ಗ್ರಾಮವೊಂದರಲ್ಲಿ ಕೃಷ್ಣಗಳನ್ನು ಬೇಟೆಯಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ
<div>1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆಗೊಳಗಾಗಿದ್ದರು. 2016 ರ ಫೆ.25 ರಂದು ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿದ್ದರು. </div>
1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆಗೊಳಗಾಗಿದ್ದರು. 2016 ರ ಫೆ.25 ರಂದು ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿದ್ದರು. 
ಬಾಲಿವುಡ್ ಚಿತ್ರಗಳ ಹಾಸ್ಯನಟ ಆರ್ ರಾಜ್ ಪಾಲ್ ಯಾದವ್ ಅವರನ್ನು ಸುಳ್ಳು ಪ್ರಮಾಣಪತ್ರ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರ ಡಿಸೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದರು.
ಬಾಲಿವುಡ್ ಚಿತ್ರಗಳ ಹಾಸ್ಯನಟ ಆರ್ ರಾಜ್ ಪಾಲ್ ಯಾದವ್ ಅವರನ್ನು ಸುಳ್ಳು ಪ್ರಮಾಣಪತ್ರ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರ ಡಿಸೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದರು.
2009 ರಲ್ಲಿ  ನಡೆದಲ್ಯಾಕ್ಮೆ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಹೆಂಡತಿ ಟ್ವಿಂಕಲ್ ಕನ್ನಾ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು. . ಈ ಸಂಬಂಧ ಪೊಲೀಸರು ಸೋಮವಾರ ಅಕ್ಷಯ್ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು.
2009 ರಲ್ಲಿ  ನಡೆದಲ್ಯಾಕ್ಮೆ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಹೆಂಡತಿ ಟ್ವಿಂಕಲ್ ಕನ್ನಾ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು. . ಈ ಸಂಬಂಧ ಪೊಲೀಸರು ಸೋಮವಾರ ಅಕ್ಷಯ್ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು.
ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ವಿರುದ್ಧ ಸೆಕ್ಷನ್ 307 ರ ಪ್ರಕಾರ ಕೊಲೆ ಯತ್ನ ಆರೋಪದ ಪ್ರಕರಣ ದಾಖಲಾಗಿತ್ತು. ಜ್ಯೂಬ್ಲಿ ಹಿಲ್ಸ್ ನಲ್ಲಿರುವ ಮನೆಯಲ್ಲಿ ಸಿನಿಮಾ ನಿರ್ಮಾಪಕ ಬಿ ಸುರೇಶ್ ಹಾಗೂ ಜ್ಯೋತಿಷಿ ಸತ್ಯನಾರಾಯಣ ಚೌಧರಿ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆಂದು 2004 ರ ಜೂ.3
ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ವಿರುದ್ಧ ಸೆಕ್ಷನ್ 307 ರ ಪ್ರಕಾರ ಕೊಲೆ ಯತ್ನ ಆರೋಪದ ಪ್ರಕರಣ ದಾಖಲಾಗಿತ್ತು. ಜ್ಯೂಬ್ಲಿ ಹಿಲ್ಸ್ ನಲ್ಲಿರುವ ಮನೆಯಲ್ಲಿ ಸಿನಿಮಾ ನಿರ್ಮಾಪಕ ಬಿ ಸುರೇಶ್ ಹಾಗೂ ಜ್ಯೋತಿಷಿ ಸತ್ಯನಾರಾಯಣ ಚೌಧರಿ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆಂದು 2004 ರ ಜೂ.3
ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 2006 ರಲ್ಲಿ ಬಾಲಿವುಡ್ ನಟ ಜಾನ್ ಅಬ್ರಾಹಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಜಾನ್ ಅಬ್ರಹಂ ವಿರುದ್ಧ ರ್ಯಾಶ್ ಡ್ರೈವಿಂಗ್ ಪ್ರಕರಣ ದಾಖಲಿಸಿದ್ದರು.
ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 2006 ರಲ್ಲಿ ಬಾಲಿವುಡ್ ನಟ ಜಾನ್ ಅಬ್ರಾಹಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಜಾನ್ ಅಬ್ರಹಂ ವಿರುದ್ಧ ರ್ಯಾಶ್ ಡ್ರೈವಿಂಗ್ ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com