ವಿಘ್ನ ವಿನಾಯಕ ಗಣೇಶ ಚತುರ್ಥಿಯನ್ನು ದೇಶದ ಜನತೆ ಅದ್ಧೂರಿಯಿಂದ ಆಚರಿಸಿದರು. ಅಂತೆ ಬಾಲಿವುಡ್ ಮತ್ತು ರಾಜಕೀಯ ಗಣ್ಯರು ತಮ್ಮ ಮನೆಯಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬವನ್ನಾಚರಿಸಿದ್ದಾರೆ.
ವಿಘ್ನ ವಿನಾಯಕ ಗಣೇಶ್ ಚತುರ್ಥಿಯನ್ನು ದೇಶದ ಜನತೆ ಅದ್ಧೂರಿಯಿಂದ ಆಚರಿಸಿದರು. ಅಂತೆ ಬಾಲಿವುಡ್ ಮತ್ತು ರಾಜಕೀಯ ಗಣ್ಯರು ತಮ್ಮ ಮನೆಯಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬವನ್ನಾಚರಿಸಿದ್ದಾರೆ.