'ನಿತ್ಯಾನಂದನ ಕೈಲಾಸ ದೇಶಕ್ಕೆ ಹೋಗಬೇಕೆಂಬ ಮಹದಾಸೆ'- ವಿವಾದಾಸ್ಪದ ನಟಿ ಮೀರಾ

ನಿತ್ಯಾನಂದ  ಹೇಳಿಕೊಳ್ಳುತ್ತಿರುವ  ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು  ಚಿತ್ರ ನಟಿ  ಮೀರಾ  ಮಿಥುನ್ ಹಂಚಿಕೊಂಡಿದ್ದಾರೆ. 
ಸ್ವಯಂ ಘೋಷಿತ ದೇವಮಾನವ  ನಿತ್ಯಾನಂದ  ಹೇಳಿಕೊಳ್ಳುತ್ತಿರುವ  ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು  ಚಿತ್ರ ನಟಿ  ಮೀರಾ  ಮಿಥುನ್ ಹಂಚಿಕೊಂಡಿದ್ದಾರೆ.
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು ಚಿತ್ರ ನಟಿ ಮೀರಾ ಮಿಥುನ್ ಹಂಚಿಕೊಂಡಿದ್ದಾರೆ.
Updated on
ಅತ್ಯಾಚಾರ ಸೇರಿದಂತೆ  ಹಲವು  ಆರೋಪ ಎದುರಿಸುತ್ತಿರುವ ನಿತ್ಯಾನಂದ  ಕೈಲಾಸ ದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.
ಅತ್ಯಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ನಿತ್ಯಾನಂದ ಕೈಲಾಸ ದೇಶದಲ್ಲಿರುವುದಾಗಿ ಹೇಳಿಕೊಂಡಿದ್ದಾನೆ.
ತಮಿಳು ಚಿತ್ರರಂಗದ  ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್  ಹಾಗೂ   ತ್ರಿಷಾ,   ವಿಜಯ್,  ಅಜಿತ್  ಅವರನ್ನು ಟೀಕಿಸುವ ಮೂಲಕ   ಸುದ್ದಿಯಲ್ಲಿರುವ  ಮೀರಾ ಮಿಥುನ್
ತಮಿಳು ಚಿತ್ರರಂಗದ ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್ ಹಾಗೂ ತ್ರಿಷಾ, ವಿಜಯ್, ಅಜಿತ್ ಅವರನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಮೀರಾ ಮಿಥುನ್
ಇದೀಗ   ನಿತ್ಯಾನಂದನನ್ನು   ಹೊಗಳುವ ಮೂಲಕ  ಮತ್ತೊಮ್ಮೆ ಮೀರಾ ಮಿಥುನ್   ಸಂಚಲನ  ಸೃಷ್ಟಿಸಿದ್ದಾರೆ.
ಇದೀಗ ನಿತ್ಯಾನಂದನನ್ನು ಹೊಗಳುವ ಮೂಲಕ ಮತ್ತೊಮ್ಮೆ ಮೀರಾ ಮಿಥುನ್ ಸಂಚಲನ ಸೃಷ್ಟಿಸಿದ್ದಾರೆ.
ನಾನೂ   ಕೂಡಾ ಆದಷ್ಟು ಬೇಗ ಕೈಲಾಸ ಕ್ಕೆ   ತೆರಳಲು  ಕಾತುರಳಾಗಿದ್ದೇನೆ  ಎಂದು ಮೀರಾ ಮಿಥುನ್ ಹೇಳಿಕೊಂಡಿದ್ದಾರೆ.
ನಾನೂ ಕೂಡಾ ಆದಷ್ಟು ಬೇಗ ಕೈಲಾಸ ಕ್ಕೆ ತೆರಳಲು ಕಾತುರಳಾಗಿದ್ದೇನೆ ಎಂದು ಮೀರಾ ಮಿಥುನ್ ಹೇಳಿಕೊಂಡಿದ್ದಾರೆ.
ನಿತ್ಯಾನಂದನ   ಕೈಲಾಸ ದೇಶವನ್ನು   ಮೀರಾ ಮಿಥುನ್ ಕೊಂಡಾಡಿದ್ದಾರೆ
ನಿತ್ಯಾನಂದನ ಕೈಲಾಸ ದೇಶವನ್ನು ಮೀರಾ ಮಿಥುನ್ ಕೊಂಡಾಡಿದ್ದಾರೆ
ನಿತ್ಯಾನಂದನನ್ನು  ಎಲ್ಲರೂ  ಟೀಕಿಸುತ್ತಿದ್ದಾರೆ.  ಆದರೆ ಕೈಲಾಸ ದೇಶದ  ಮುಖ್ಯಸ್ಥರಾಗಿ ದಿನ ದಿನಕ್ಕೂ ಬಲಿಷ್ಟಗೊಳ್ಳುತ್ತಿದ್ದಾರೆ ಎಂದು ಮೀರಾ ಮಿಥುನ್ ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ.
ನಿತ್ಯಾನಂದನನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ ಕೈಲಾಸ ದೇಶದ ಮುಖ್ಯಸ್ಥರಾಗಿ ದಿನ ದಿನಕ್ಕೂ ಬಲಿಷ್ಟಗೊಳ್ಳುತ್ತಿದ್ದಾರೆ ಎಂದು ಮೀರಾ ಮಿಥುನ್ ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com