'ಚಿನ್ನ ಕಲೈವನಾರ್' ವಿವೇಕ್ ಅವರ ಅಪರೂಪದ ಚಿತ್ರಗಳು

ತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಟ ವಿವೇಕ್ ಅವರ ಅಪರೂಪದ ಚಿತ್ರಗಳು.
ತಮಿಳಿನ ಖ್ಯಾತ ಹಾಸ್ಯನಟ ವಿವೇಕ್ ಅವರು ಇಂದು ನಸುಕಿನ ಜಾವ 4.35ಕ್ಕೆ ಹಠಾತ್ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದ ವಿವೇಕ್ ಗ
ತಮಿಳಿನ ಖ್ಯಾತ ಹಾಸ್ಯನಟ ವಿವೇಕ್ ಅವರು ಇಂದು ನಸುಕಿನ ಜಾವ 4.35ಕ್ಕೆ ಹಠಾತ್ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದ ವಿವೇಕ್ ಗ
Updated on
ಕಾಲಿವುಡ್ ನಲ್ಲಿ ತಮ್ಮ ವೃತ್ತಿಬದುಕಿನ ಆರಂಭದ ದಿನಗಳಲ್ಲಿ.
ಕಾಲಿವುಡ್ ನಲ್ಲಿ ತಮ್ಮ ವೃತ್ತಿಬದುಕಿನ ಆರಂಭದ ದಿನಗಳಲ್ಲಿ.
ತಮ್ಮ ಪತ್ನಿ ಅರುಲ್ಸೆಲ್ವಿ ಜೊತೆಗೆ
ತಮ್ಮ ಪತ್ನಿ ಅರುಲ್ಸೆಲ್ವಿ ಜೊತೆಗೆ
ವಿವೇಕ್ ಮತ್ತು ಸೂರ್ಯ ಅವರ ನೆರುಕ್ಕು ನೆರ್ ಚಿತ್ರ ವಿವೇಕರ 50ನೇ ಚಿತ್ರ.
ವಿವೇಕ್ ಮತ್ತು ಸೂರ್ಯ ಅವರ ನೆರುಕ್ಕು ನೆರ್ ಚಿತ್ರ ವಿವೇಕರ 50ನೇ ಚಿತ್ರ.
ಕಂಡೇನ್ ಸೀತೈಯ್ಯ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದ್ದ ವಿವೇಕ್
ಕಂಡೇನ್ ಸೀತೈಯ್ಯ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದ್ದ ವಿವೇಕ್
ಚಿತ್ರವೊಂದರ ಚಿತ್ರೀಕರಣ ವೇಳೆ ವಿವೇಕ್
ಚಿತ್ರವೊಂದರ ಚಿತ್ರೀಕರಣ ವೇಳೆ ವಿವೇಕ್
ಕಲಾಸೇವೆಗೆ ಭಾರತ ಸರ್ಕಾರದ ಪದ್ಮಶ್ರೀ ಒಲಿದುಬಂದಿದ್ದ ಸಂದರ್ಭ.
ಕಲಾಸೇವೆಗೆ ಭಾರತ ಸರ್ಕಾರದ ಪದ್ಮಶ್ರೀ ಒಲಿದುಬಂದಿದ್ದ ಸಂದರ್ಭ.
ಕಲೈಮಮಾಣಿ ಪ್ರಶಸ್ತಿ ನೀಡಿ ಗೌರವಿಸಿದ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ
ಕಲೈಮಮಾಣಿ ಪ್ರಶಸ್ತಿ ನೀಡಿ ಗೌರವಿಸಿದ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ
ಪ್ಯಾಟರ್ಸನ್ ಕ್ಯಾನ್ಸರ್ ಕೇಂದ್ರದಲ್ಲಿ ರೋಸ್ ಡೆ ಪ್ರಯುಕ್ತ ಗುಲಾಬಿ ನೀಡಿದ ನಟ ವಿವೇಕ್
ಪ್ಯಾಟರ್ಸನ್ ಕ್ಯಾನ್ಸರ್ ಕೇಂದ್ರದಲ್ಲಿ ರೋಸ್ ಡೆ ಪ್ರಯುಕ್ತ ಗುಲಾಬಿ ನೀಡಿದ ನಟ ವಿವೇಕ್
ಚೆನ್ನೈಯಲ್ಲಿ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ವಿವೇಕ್ ಅವರಿಗೆ ಕಲೈವನರ್ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.
ಚೆನ್ನೈಯಲ್ಲಿ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ವಿವೇಕ್ ಅವರಿಗೆ ಕಲೈವನರ್ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com