ಬಿಹಾರ ಕಳ್ಳಭಟ್ಟಿ ದುರಂತ ಆಗಸ್ಟ್ 16ರಂದು ಬಿಹಾರದ ಗೋಪಾಲ್ ಗಂಜ್ ನಲ್ಲಿ ಕಳ್ಳಭಟ್ಟಿ ಸೇವಿಸಿ ಸುಮಾರು 16 ಮಂದಿ ಬಲಿಯಾಗಿದ್ದರು. ಗೋಪಾಲ್ ಗಂಜ್ ಪ್ರದೇಶದ ಖಜೂವಾನಿ ಪ್ರದೇಶದ ಗ್ರಾಮಸ್ಥರು ಕಳಪೆ ಗುಣಮಟ್ಟದ ಅಗ್ಗದ ಸಾರಾಯಿ ಸೇವಿಸಿ ಅಸು ನೀಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಹಾರ ಸರ
ದೆಹಲಿ ಮ್ಯೂಸಿಯಂ ಅಗ್ನಿ ದುರಂತ ಏಪ್ರಿಲ್ 26ರಂದು ದೆಹಲಿಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಅಪರೂಪದ ದಾಖಲೆಗಳು ಹಾಗೂ ಹಳೆಯ ಕಡತಗಳು ನಾಶವಾಗಿದ್ದವು. ಆರು ಅತಂಸ್ತಿನಲ್ಲೂ ಬೆಂಕಿ ಆವರಿಸಿದ್ದರಿಂದವಸ್ತು ಸಂಗ್ರಹಾಲಯ ಸಂಪೂರ್ಣವಾಗಿ ನಾಶಗೊಂಡಿತ್ತು. 35ಕ್ಕೂ ಹೆಚ್ಚು
ಕೇರಳ ಪಟಾಕಿ ದುರಂತ ಏಪ್ರಿಲ್ 10ರಂದು ಕೇರಳದ ಕೊಲ್ಲಂನಲ್ಲಿರುವ ಪುತ್ತಿಂಗಳ್ ದೇವಾಲಯದಲ್ಲಿ ಸಂಭವಿಸಿದ್ದ ಪಟಾಕಿ ದುರಂತದಲ್ಲಿ 111 ಮಂದಿ ಸಾವಿಗೀಡಾಗಿ 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದೇವಾಲಯದ ಆವರಣದಲ್ಲಿ ಸಿಡಿ ಮದ್ದು ಪ್ರದರ್ಶನದ ವೇಳೆ ಪಟಾಕಿ ಗೋದಾಮಿ ಬೆಂಕಿ ಬಿದ್ದು ಅಲ್ಲಿದ್ದ ಪಟಾಕಿಗಳ
ಕೋಲ್ಕತಾ ಸೇತುವೆ ದುರಂತ ಮಾರ್ಚ್ 13ರಂದು ಕೋಲ್ಕತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿತವಾಗಿತ್ತು. ಗಿರೀಶ್ ಪಾರ್ಕ್ ಸಮೀಪ ನಿರ್ಮಾಣವಾಗುತ್ತಿದ್ದ ವಿವೇಕಾನಂದ ಮೇಲ್ಸೇತುವೆ ಕುಸಿದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಅದರಡಿಯಲ್ಲಿದ್ದ ಸುಮಾರು 27 ಮಂದಿ ಸಾವನ್ನ
ಅಸ್ಸಾಂ ಪ್ರವಾಹ ಜುಲೈ 5ರಂದು ಅಸ್ಸಾಂನಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಿಂದಾಗಿ 34 ಮಂದಿ ಸಾವನ್ನಪ್ಪಿದ್ದರು. ಜುಲೈ 4ರಂದು ಬಿದ್ದ ಭಾರಿ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಉಕ್ಕಿ ಹರಿದು ಅಸ್ಸಾಂನ 7 ಜಿಲ್ಲೆಗಳು ಜಲಾವೃತ್ತವಾಗಿದ್ದವು. ಪ್ರವಾಹದಿಂದಾಗಿ ಅಸ್ಸಾಂನ 1.6 ಮಿಲಿಯನ್ ಜನ ನಿರಾಶ್ರಿತರಾಗಿದ್ದ
ಉತ್ತರಾಖಂಡ ಕಾಡ್ಗಿಚ್ಚು ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತರ ಖಂಡ, ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಕಾಡ್ಗಿಚ್ಚಿನಲ್ಲಿ ಲಕ್ಷಾಂತರ ಮರಗಳು ಅಗ್ನಿಗಾಹುತಿಯಾಗಿದ್ದವು. ಕಾಡ್ಗಿಚ್ಚಿನಿಂದಾಗಿ ಸುಮಾರು 8600 ಎಕರೆ ಅರಣ್ಯ ಪ್ರದೇಶ ಸಂಪೂರ್ಣ ನಾಶವಾಗಿತ್ತು. ಮೇ 3ರಂದು ಬಿದ್ದ ಮಳೆಯಿಂದಾಗ
ಸಿಯಾಚಿನ್ ಹಿಮಪಾತ ದುರಂತ ಕಳೆದ ಮಾರ್ಚ್ ತಿಂಗಳಲ್ಲಿ ವಿಶ್ವದ ಅತ್ಯಂತ ಎತ್ತರದ ರಣ ಭೂಮಿ ಎಂದೇ ಖ್ಯಾತವಾಗಿರುವ ಸಿಯಾಚಿನ್ ನಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಭಾರತೀಯ ಸೇನೆಯ 19ನೇ ಮದ್ರಾಸ್ ರೆಜಿಮೆಂಟ್ ನ 10 ಮಂದಿ ಸಾವನ್ನಪ್ಪಿದ್ದರು. ಸತತ 10 ದಿನಗಳ ಕಾರ್ಯಾಚರಣೆ ಬಳಿಕ 9 ಮೃತ ದೇಹಗಳು ಪತ್ತೆಯ
ಬಿಸಿಗಾಳಿಗೆ ತತ್ತರಿಸಿದ್ದ ದೇಶದ ಜನತೆ ಕಳೆದ ಏಪ್ರಿಲ್ ಮತ್ತು ಮೇತಿಂಗಳಲ್ಲಿ ದೇಶಾದ್ಯಂತ ಸಂಭವಿಸಿದ್ದ ಬಿಸಿಗಾಳಿ ಸುಮಾರು 160ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ರಾಜಸ್ತಾನ, ಉತ್ತರ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರಾಂತ್ಯಗಳಲ್ಲಿ ಹಲವರು ಸಾವನ್ನಪ್ಪಿದ್ದರು. ಏಪ್ರಿಲ್ ಮತ್ತು ಮೇ
ಇಂಫಾಲ ಭೂಕಂಪನ ಜನವರಿ 4ರಂದು ಇಫಾಲದಲ್ಲಿ ಸಂಭವಿಸಿದ್ದ 6.7 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ದುರಂತದಲ್ಲಿ ಕನಿಷ್ಛ 11 ಮಂದಿ ಸಾವಿಗೀಡಾಗಿ 200ಕ್ಕೂ ಅಧಿಕ ಗಾಯಗೊಂಡು ನೂರಾರು ಕಟ್ಟಡಗಳ ಜಖಂಗೊಂಡಿದ್ದವು. ನೆರೆ ಬಾಂಗ್ಲಾದೇಶದಲ್ಲಿ ಈ ಭೂಕಂಪನ ಪರಿಣಾಮ ಬೀರಿತ್ತು.
ನಾಡಾ ಮತ್ತು ವರ್ಧಾ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ನಾಡಾ ಮತ್ತು ವರ್ಧಾ ಚಂಡಮಾರುತ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಭಾರಿ ಅಲ್ಲೋಲ್ಲ ಸೃಷ್ಟಿ ಮಾಡಿದ್ದವು. ಡಿಸೆಂಬರ್ ಮೊದಲವಾರದಲ್ಲಿ ಸೃಷ್ಟಿಯಾಗಿದ್ದ ನಾಡಾ ಚಂಡಮಾರುತ ಚೆನ್ನೈ ಕರಾವಳಿ
ಪ.ಬಂಗಾಳ ಆಸ್ಪತ್ರೆ ಅಗ್ನಿ ದುರಂತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಆಗಸ್ಟ್ 27ರಂದು ಸಂಭವಿಸಿದ್ದ ಅಗ್ನಿ ದುರಂತದಲ್ಲಿ 3 ಮಂದಿ ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಎಸ್ ಯುಎಂ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆಯೇ ಇತರೆ ಕೊಠಡಿಗಳಿಗೂ