ಕಂದಹಾರ್ ನಲ್ಲಿ ಹತ್ಯೆಗೀಡಾದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ತೆಗೆದ 'ಪರಿಣಾಮಕಾರಿ' ಛಾಯಾಚಿತ್ರಗಳು!

ಕಂದಹಾರ್‌ನಲ್ಲಿ ಹತ್ಯೆಗೀಡಾದ ರಾಯಿಟರ್ಸ್ ಇಂಡಿಯಾದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ತೆಗೆದ ಕೆಲವೊಂದು ಪರಿಣಾಮಕಾರಿ ಛಾಯಾಚಿತ್ರಗಳು ಇಲ್ಲಿವೆ.
ರಾಯಿಟರ್ಸ್ ಇಂಡಿಯಾದ ಮುಖ್ಯ ಛಾಯಾಗ್ರಾಹಕ, ಪುಲ್ಟಿಜರ್ ಪ್ರಶಸ್ತಿ ವಿಜೇತ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ  ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ  ಅಫ್ಘಾನಿಸ್ತಾನ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ.
ರಾಯಿಟರ್ಸ್ ಇಂಡಿಯಾದ ಮುಖ್ಯ ಛಾಯಾಗ್ರಾಹಕ, ಪುಲ್ಟಿಜರ್ ಪ್ರಶಸ್ತಿ ವಿಜೇತ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಅಫ್ಘಾನಿಸ್ತಾನ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ.
Updated on
ಜುಲೈ 21, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಚೆಕ್ ಪೋಸ್ಟ್ ನಲ್ಲಿ ತಾಲಿಬಾನ್ ಜೊತೆಗೆ ಸಂಘರ್ಘದಲ್ಲಿ ಅಪ್ಘಾನ್ ವಿಶೇಷ ಪಡೆಗಳಿಗೆ ಸೇರಿದ ಹಮ್ವೀ ನಾಶವಾಗಿರುವ ಚಿತ್ರ (ರಾಯಿಟರ್ಸ್)
ಜುಲೈ 21, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಚೆಕ್ ಪೋಸ್ಟ್ ನಲ್ಲಿ ತಾಲಿಬಾನ್ ಜೊತೆಗೆ ಸಂಘರ್ಘದಲ್ಲಿ ಅಪ್ಘಾನ್ ವಿಶೇಷ ಪಡೆಗಳಿಗೆ ಸೇರಿದ ಹಮ್ವೀ ನಾಶವಾಗಿರುವ ಚಿತ್ರ (ರಾಯಿಟರ್ಸ್)
ಜುಲೈ 27, 2020ರಲ್ಲಿ  ಬಿಹಾರದ ಭಾಗಲ್ಪುರದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಏಕಾಏಕಿ ಏರಿಕೆಯಾಗಿ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಾರ್ಡ್‌ನ ಕಾರಿಡಾರ್‌ನಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಮಲಗಿರುವ ಸ್ಟ್ರೆಚರ್ ಪಕ್ಕದಲ್ಲಿ ಗೋಡೆಗೆ ವಾಲಿರುವ ಚಿತ್ರ (ರಾಯಿಟರ್ಸ್ )
ಜುಲೈ 27, 2020ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಏಕಾಏಕಿ ಏರಿಕೆಯಾಗಿ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಾರ್ಡ್‌ನ ಕಾರಿಡಾರ್‌ನಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಮಲಗಿರುವ ಸ್ಟ್ರೆಚರ್ ಪಕ್ಕದಲ್ಲಿ ಗೋಡೆಗೆ ವಾಲಿರುವ ಚಿತ್ರ (ರಾಯಿಟರ್ಸ್ )
ಜುಲೈ 10, 2021ರಲ್ಲಿ ನವದೆಹಲಿಯ ಸಮಾಧಿಯೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಅಂಬ್ಯುಲೆನ್ಸ್ ನಿಂದ ಹೊರಗೆಯುತ್ತಿರುವ ಆರೋಗ್ಯ ಕಾರ್ಯಕರ್ತರು
ಜುಲೈ 10, 2021ರಲ್ಲಿ ನವದೆಹಲಿಯ ಸಮಾಧಿಯೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಅಂಬ್ಯುಲೆನ್ಸ್ ನಿಂದ ಹೊರಗೆಯುತ್ತಿರುವ ಆರೋಗ್ಯ ಕಾರ್ಯಕರ್ತರು
ಏಪ್ರಿಲ್ 22, 2021ರಂದು  ನವದೆಹಲಿಯ ಮೈದಾನವೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುತ್ತಿರುವ ಚಿತ್ರ (ರಾಯಿಟರ್ಸ್ )
ಏಪ್ರಿಲ್ 22, 2021ರಂದು ನವದೆಹಲಿಯ ಮೈದಾನವೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುತ್ತಿರುವ ಚಿತ್ರ (ರಾಯಿಟರ್ಸ್ )
ಜುಲೈ 11, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ಮೊದಲು ಹೆದ್ದಾರಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಅಪ್ಘಾನ್ ವಿಶೇಷ ಪಡೆಗಳ ಸದಸ್ಯರು ( ರಾಯಿಟರ್ಸ್ )
ಜುಲೈ 11, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ಮೊದಲು ಹೆದ್ದಾರಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಅಪ್ಘಾನ್ ವಿಶೇಷ ಪಡೆಗಳ ಸದಸ್ಯರು ( ರಾಯಿಟರ್ಸ್ )
ನವದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸರತ್ತ ಗನ್ ತೋರಿಸುತ್ತಿರುವ ಚಿತ್ರ
ನವದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸರತ್ತ ಗನ್ ತೋರಿಸುತ್ತಿರುವ ಚಿತ್ರ
ಕೊರೋನಾವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ  ವಲಸೆ ಕಾರ್ಮಿಕ ಬಾಲಕಿಯೊಬ್ಬಳು ತಲೆ ಮೇಲೆ ಲಗೇಜ್ ಹೊತ್ತು  ಮನೆಯತ್ತ ನಡೆದು ಹೋಗುತ್ತಿರುವ ಚಿತ್ರ
ಕೊರೋನಾವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ವಲಸೆ ಕಾರ್ಮಿಕ ಬಾಲಕಿಯೊಬ್ಬಳು ತಲೆ ಮೇಲೆ ಲಗೇಜ್ ಹೊತ್ತು ಮನೆಯತ್ತ ನಡೆದು ಹೋಗುತ್ತಿರುವ ಚಿತ್ರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com