ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕಿದ ನಗದು ಬಹುಮಾನ ವಿವರ ಹೀಗಿದೆ

ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಈಗ ಪ್ರಶಸ್ತಿ, ನಗದು ಬಹುಮಾನಗಳ ಸುರಿಮಳೆಯಾಗುತ್ತಿದೆ. ಹಾಗಾದರೆ ಪದಕ ಗೆದ್ದ ಪ್ರತಿಯೊಬ್ಬ ಆಟಗಾರರೂ ಎಷ್ಟೆಷ್ಟು ಪ್ರಶಸ್ತಿ, ನಗದು ಪಡೆಯುತ್ತಾರೆ ಎಂಬ ವಿವರ ಇಲ್ಲಿದೆ.
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಈಗ ಪ್ರಶಸ್ತಿ, ನಗದು ಬಹುಮಾನಗಳ ಸುರಿಮಳೆಯಾಗುತ್ತಿದೆ. ಹಾಗಾದರೆ ಪದಕ ಗೆದ್ದ ಪ್ರತಿಯೊಬ್ಬ ಆಟಗಾರರೂ ಎಷ್ಟೆಷ್ಟು ಪ್ರಶಸ್ತಿ, ನಗದು ಪಡೆಯುತ್ತಾರೆ ಎಂದು ನೋಡಿ.
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಈಗ ಪ್ರಶಸ್ತಿ, ನಗದು ಬಹುಮಾನಗಳ ಸುರಿಮಳೆಯಾಗುತ್ತಿದೆ. ಹಾಗಾದರೆ ಪದಕ ಗೆದ್ದ ಪ್ರತಿಯೊಬ್ಬ ಆಟಗಾರರೂ ಎಷ್ಟೆಷ್ಟು ಪ್ರಶಸ್ತಿ, ನಗದು ಪಡೆಯುತ್ತಾರೆ ಎಂದು ನೋಡಿ.
Updated on
ಕಂಚು ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡ
ಕಂಚು ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡ
ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸುರೇಂದರ್ ಕುಮಾರ್ ಮತ್ತು ಸುಮಿತ್ ಗೆ ತಲಾ 2.5 ಕೋಟಿ ನಗದು ಬಹುಮಾನ, ಸರ್ಕಾರಿ ಉದ್ಯೋಗ ಮತ್ತು ಹರ್ಯಾಣ ಶಹರಿ ವಿಕಾಸ್ ಪ್ರಾಧಿಕಾರಣ(ಹೆಚ್ ಎಸ್ ವಿಪಿ) ರಿಯಾಯಿತಿ ದರಗಳಲ್ಲಿ.ಸಂಪೂರ್ಣ ತಂಡಕ್ಕೆ ಬಿಸಿಸಿಐಯಿಂದ 1.25 ಕೋಟಿ ರೂಪಾಯಿ ಬೈಜು ಕಡೆಯಿಂದ 1 ಕೋಟಿ ರೂ ಇಂಡಿಯನ್ ಒಲಿಂಪಿ
ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸುರೇಂದರ್ ಕುಮಾರ್ ಮತ್ತು ಸುಮಿತ್ ಗೆ ತಲಾ 2.5 ಕೋಟಿ ನಗದು ಬಹುಮಾನ, ಸರ್ಕಾರಿ ಉದ್ಯೋಗ ಮತ್ತು ಹರ್ಯಾಣ ಶಹರಿ ವಿಕಾಸ್ ಪ್ರಾಧಿಕಾರಣ(ಹೆಚ್ ಎಸ್ ವಿಪಿ) ರಿಯಾಯಿತಿ ದರಗಳಲ್ಲಿ.ಸಂಪೂರ್ಣ ತಂಡಕ್ಕೆ ಬಿಸಿಸಿಐಯಿಂದ 1.25 ಕೋಟಿ ರೂಪಾಯಿ ಬೈಜು ಕಡೆಯಿಂದ 1 ಕೋಟಿ ರೂ ಇಂಡಿಯನ್ ಒಲಿಂಪಿ
ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್
ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್
ಬಿಸಿಸಿಐಯಿಂದ 25 ಲಕ್ಷ ರೂ, ಐಒಎಯಿಂದ 25 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ಮತ್ತು ಅಸ್ಸಾಂ ಕಾಂಗ್ರೆಸ್ 3 ಲಕ್ಷ ರೂ.
ಬಿಸಿಸಿಐಯಿಂದ 25 ಲಕ್ಷ ರೂ, ಐಒಎಯಿಂದ 25 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ಮತ್ತು ಅಸ್ಸಾಂ ಕಾಂಗ್ರೆಸ್ 3 ಲಕ್ಷ ರೂ.
ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಪಿ ವಿ ಸಿಂಧುಗೆ ಕಂಚು
ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಪಿ ವಿ ಸಿಂಧುಗೆ ಕಂಚು
ಆಂಧ್ರ ಪ್ರದೇಶ ಸರ್ಕಾರ 30 ಲಕ್ಷ ರೂಪಾಯಿ, ಬಿಸಿಸಿಐಯಿಂದ 25 ಲಕ್ಷ ರೂ, ಐಒಎಯಿಂದ 25 ಲಕ್ಷ ರೂ ಮತ್ತು ಬೈಜು ಕಡೆಯಿಂದ 1 ಕೋಟಿ ರೂ.
ಆಂಧ್ರ ಪ್ರದೇಶ ಸರ್ಕಾರ 30 ಲಕ್ಷ ರೂಪಾಯಿ, ಬಿಸಿಸಿಐಯಿಂದ 25 ಲಕ್ಷ ರೂ, ಐಒಎಯಿಂದ 25 ಲಕ್ಷ ರೂ ಮತ್ತು ಬೈಜು ಕಡೆಯಿಂದ 1 ಕೋಟಿ ರೂ.
ಬಜರಂಗ್ ಪೂನಿಯಾ ಕುಸ್ತಿಯಲ್ಲಿ ಕಂಚು
ಬಜರಂಗ್ ಪೂನಿಯಾ ಕುಸ್ತಿಯಲ್ಲಿ ಕಂಚು
ಹರ್ಯಾಣ ಮುಖ್ಯಮಂತ್ರಿ 2.5 ಕೋಟಿ ರೂ ಘೋಷಣೆ, ಸರ್ಕಾರಿ ಉದ್ಯೋಗ, ಹೆಚ್ ಎಸ್ ವಿಪಿ ಸೈಟ್ ರಿಯಾಯಿತಿ ದರದಲ್ಲಿ, ಬಿಸಿಸಿಐಯಿಂದ 25 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ರೂ.
ಹರ್ಯಾಣ ಮುಖ್ಯಮಂತ್ರಿ 2.5 ಕೋಟಿ ರೂ ಘೋಷಣೆ, ಸರ್ಕಾರಿ ಉದ್ಯೋಗ, ಹೆಚ್ ಎಸ್ ವಿಪಿ ಸೈಟ್ ರಿಯಾಯಿತಿ ದರದಲ್ಲಿ, ಬಿಸಿಸಿಐಯಿಂದ 25 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ರೂ.
ಮೀರಾಬಾಯಿ ಚಾನುಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ,
ಮೀರಾಬಾಯಿ ಚಾನುಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ,
ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕಡೆಯಿಂದ 2 ಕೋಟಿ ರೂ ಘೋಷಣೆ, ಮಣಿಪುರ ಸಿಎಂ 1 ಕೋಟಿ ರೂ ಘೋಷಣೆ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಕ, ಬಿಸಿಸಿಐಯಿಂದ 50 ಲಕ್ಷ ರೂ, ಐಒಎಯಿಂದ 40 ಲಕ್ಷ ರೂಪಾಯಿ.
ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕಡೆಯಿಂದ 2 ಕೋಟಿ ರೂ ಘೋಷಣೆ, ಮಣಿಪುರ ಸಿಎಂ 1 ಕೋಟಿ ರೂ ಘೋಷಣೆ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಕ, ಬಿಸಿಸಿಐಯಿಂದ 50 ಲಕ್ಷ ರೂ, ಐಒಎಯಿಂದ 40 ಲಕ್ಷ ರೂಪಾಯಿ.
ರವಿ ದಹಿಯಾ ಕುಸ್ತಿಯಲ್ಲಿ ಬೆಳ್ಳಿ ಪದಕ
ರವಿ ದಹಿಯಾ ಕುಸ್ತಿಯಲ್ಲಿ ಬೆಳ್ಳಿ ಪದಕ
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 4 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗ, ರಿಯಾಯಿತಿ ದರದಲ್ಲಿ ಸರ್ಕಾರಿ ಸೈಟು, ಬಿಸಿಸಿಐಯಿಂದ 50 ಲಕ್ಷ ರೂ, ಐಒಎಯಿಂದ 40 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ರೂಪಾಯಿ.
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 4 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗ, ರಿಯಾಯಿತಿ ದರದಲ್ಲಿ ಸರ್ಕಾರಿ ಸೈಟು, ಬಿಸಿಸಿಐಯಿಂದ 50 ಲಕ್ಷ ರೂ, ಐಒಎಯಿಂದ 40 ಲಕ್ಷ ರೂ, ಬೈಜು ಕಡೆಯಿಂದ 1 ಕೋಟಿ ರೂಪಾಯಿ.
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂ ಘೋಷಣೆ, ಪಂಚಕುಲಾದಲ್ಲಿ ಅಥ್ಲೆಟಿಕ್ಸ್ ನ ಕೇಂದ್ರದ ಮುಖ್ಯಸ್ಥರಾಗಿ ನೀರಜ್ ಅವರ ನೇಮಕ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2 ಕೋಟಿ ರೂಪಾಯಿ ಘೋಷಣೆ, ಒಲಿಂಪಿಕ್ ಅಸೋಸಿಯೇಷನ್ ನಿಂದ 75 ಲಕ್ಷ ರೂಪಾಯಿ, ಬಿಸಿಸಿಐಯಿಂದ 1 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂ ಘೋಷಣೆ, ಪಂಚಕುಲಾದಲ್ಲಿ ಅಥ್ಲೆಟಿಕ್ಸ್ ನ ಕೇಂದ್ರದ ಮುಖ್ಯಸ್ಥರಾಗಿ ನೀರಜ್ ಅವರ ನೇಮಕ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2 ಕೋಟಿ ರೂಪಾಯಿ ಘೋಷಣೆ, ಒಲಿಂಪಿಕ್ ಅಸೋಸಿಯೇಷನ್ ನಿಂದ 75 ಲಕ್ಷ ರೂಪಾಯಿ, ಬಿಸಿಸಿಐಯಿಂದ 1 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com