ಇದೇ ವೇಳೆ ದೇವೇಗೌಡರ ವಿರುದ್ಧವೂ ವಾಗ್ದಾಳಿ ನಡೆಸಿದ ಬಾಲಕೃಷ್ಣ, ದೇವೇಗೌಡರು ಕುಮಾರಸ್ವಾಮಿಯನ್ನು ಬೆಳೆಯಲು ಬಿಡುತ್ತಿಲ್ಲ. ಮಗ ಸ್ಟ್ರಾಂಗ್ ಆದರೆ ತಾನೂ ವೀಕ್ ಆಗುತ್ತೇನೆ ಎಂಬ ಭಯ ಇದೆ. ಕುಮಾರಸ್ವಾಮಿಯನ್ನು ನಮ್ಮ ಕೈಗೆ ಕೊಡಿ. ನಾವು 2018ರಲ್ಲಿ ಅವರನ್ನು ಹೇಗಾದರೂ ಮಾಡಿ ಮುಖ್ಯಮಂತ್ರಿ ಮಾಡುತ್ತೇವೆ ಎಂದರು.