ಕೆಂಗೇರಿ ಬಳಿಯ ಎಸ್ಡಿಎಂ ಆಯುರ್ವೇದ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್.ಡಿ.ರೇವಣ್ಣ ನಾನು ಹಾಕಿದ ಗೆರೆ ದಾಟುವುದಿಲ್ಲ. ರೇವಣ್ಣ ಎಂದೂ ತಂದೆಗೆ ವಿರುದ್ಧವಾಗಿ ಹೋಗಲ್ಲ, ನನಗಾಗಿ ಏನು ಬೇಕಾದರೂ ಮಾಡಲು ಅವನು ಸಿದ್ಧ ಎಂದು ತಿಳಿಸಿದರು.