ನಾಟಕ ಸಾಕು: ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಕಾರ್ಯಕ್ಕೆ ಬಿಜೆಪಿ ಟಾಂಗ್!

ಮಂಡ್ಯದ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತ ಪಡಿಸಿದೆ...
ಸಿಎಂ ಕುಮಾರ ಸ್ವಾಮಿ
ಸಿಎಂ ಕುಮಾರ ಸ್ವಾಮಿ
ಬೆಂಗಳೂರು:  ಮಂಡ್ಯದ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತ ಪಡಿಸಿದೆ.
ತೆರಿಗೆದಾರರ ಹಣವನ್ನು ತಮ್ಮ ಪ್ರಮಾಣವಚನಕ್ಕೆ ಬಳಸಿಕೊಂಡು ದುಂದುವೆಚ್ಚ ಮಾಡಿದ್ದರ ಬಗ್ಗೆ ಕೇಳಲು ಬಂದ ಮಾಧ್ಯಮಗಳನ್ನು ನಿನ್ನೆ ದೂರವಿಸಿದಿರಿ. ಹತ್ತಿರಕ್ಕೆ ಬರಲು ಯತ್ನಿಸಿದ ಮಾಧ್ಯಮಗಳಿಂದ ದೂರವಿರಲು ಪೊಲೀಸರನ್ನು ಬಳಸಿಕೊಂಡಿದ್ದೇಕೆ?  ಇಂದು ಭತ್ತ ನಾಟಿ ಪ್ರಚಾರಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದೇಕೆ ಎಂದ ಪ್ರಶ್ನಿಸಿದೆ. ಭತ್ತ ನಾಟಿ ಕೆಲಸ ಮಾಡುತ್ತಿರುವ ನಾಟಕ ಸಾಕು ಎಂದು ಟೀಕೆ ಮಾಡಿ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com