ತೆರಿಗೆದಾರರ ಹಣವನ್ನು ತಮ್ಮ ಪ್ರಮಾಣವಚನಕ್ಕೆ ಬಳಸಿಕೊಂಡು ದುಂದುವೆಚ್ಚ ಮಾಡಿದ್ದರ ಬಗ್ಗೆ ಕೇಳಲು ಬಂದ ಮಾಧ್ಯಮಗಳನ್ನು ನಿನ್ನೆ ದೂರವಿಸಿದಿರಿ. ಹತ್ತಿರಕ್ಕೆ ಬರಲು ಯತ್ನಿಸಿದ ಮಾಧ್ಯಮಗಳಿಂದ ದೂರವಿರಲು ಪೊಲೀಸರನ್ನು ಬಳಸಿಕೊಂಡಿದ್ದೇಕೆ? ಇಂದು ಭತ್ತ ನಾಟಿ ಪ್ರಚಾರಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದೇಕೆ ಎಂದ ಪ್ರಶ್ನಿಸಿದೆ. ಭತ್ತ ನಾಟಿ ಕೆಲಸ ಮಾಡುತ್ತಿರುವ ನಾಟಕ ಸಾಕು ಎಂದು ಟೀಕೆ ಮಾಡಿ ಟ್ವೀಟ್ ಮಾಡಿದೆ.