ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಗಂಟುಬಿದ್ದವರೇ ವಿರಕ್ತ ಮತ್ತು ಗುರುಪರಂಪರೆಯವರು. ಲಿಂಗಾಯತ ಮತ್ತು ಬಸವಾದಿ ಶರಣರು ಲಿಂಗಾಯತ ಧರ್ಮೀಯರು ಎಂದು ವಾದಿಸಿದವರು, ವಿರಕ್ತ ಪರಂಪರೆಯವರು ವೀರಶೈವ ಧರ್ಮವಾಗಬೇಕು ಎಂದರು. ಗೊಂದಲ ಸೃಷ್ಟಿಯಾಗಿ ಅಲ್ಪಸಂಖ್ಯಾತ ಸಮಿತಿಗೆ ವರದಿ ನೀಡಲು ಸೂಚಿಸಿದೆ. ಆದರೆ, ನನ್ನ ವಿರುದ್ಧ ಅಪಪ್ರಚಾರ ಆಯಿತು. ಅಂದಿನಿಂದ ನಾನು ಹುಷಾರಾಗಿ ಮಾತನಾಡುತ್ತಿದ್ದೇನೆಂದು ತಿಳಿಸಿದ್ದಾರೆ.