ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1972 ರಿಂದ 2008 ರ ವರೆಗೂ ನನ್ನ ತಂದೆ ಸತತವಾಗಿ ಜೇವರ್ಗಿಯಿಂದ ಜಯ ಸಾಧಿಸಿದ್ದಾರೆ, 2008 ರಲ್ಲಿ ಮಾತ್ರ ಅವರು ಸೋಲುಂಡಿದ್ದರು. ನಾನು 2013 ಮತ್ತು 2018ರ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ, ಇದನ್ನು ಪರಿಗಣಿಸಿ ಹೈಕಮಾಂಡ್ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕಿತ್ತು, ಕೆಲವು ಜಿಲ್ಲೆಗಳಲ್ಲಿ ಸರದಿ ವ್ಯವಸ್ಥೆ ಇದೆ, ಆಧರೆ ಕಲಬುರಗಿಯಲ್ಲಿ ಮಾತ್ರ ಇದು ಜಾರಿಯಲ್ಲಿಲ್ಲ.