ಯಾವುದೇ ಅಸಮಾಧಾನವಿಲ್ಲ, ಯಾವ ಶಾಸಕರು ಅತೃಪ್ತರಾಗಿಲ್ಲ, ಪ್ರತಿಯೊಬ್ಬರ ಜೊತೆ ನಾನು ಮಾತನಾಡಿದ್ದೇನೆ, ಎಂಬಿ ಪಾಟೀಲ್, ಬಿಸಿ ಪಾಟೀಲ್, ಸುಧಾಕರ್, ಈಶ್ವರ ಖಂಡ್ರೆ, ಸಂಗಮೇಶ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರ ಜೊತೆ ಸಭೆ ನಡೆಸಿದ್ದೇನೆ. ಒಂದು ವೇಳೆ ನೀವು ಸಲಹೆ ನೀಡಿದರೇ ಉಳಿದವರ ಜೊತೆ ಮಾತನಾಡಲು ನಾನು ಸಿದ್ಧನಿದ್ದೇನೆ.