50ರ ಆಸುಪಾಸಿನಲ್ಲಿರುವ ಇಬ್ಬರು ಹಿರಿಯ ನಾಯಕರ ವಿರುದ್ಧ ಕಾಂಗ್ರೆಸ್ ಯುವ ನಾಯಕ ಮಂಜುನಾಥ್ ಎಚ್ಎಸ್ ಅವರನ್ನು ಕಣಕ್ಕಿಳಿಸಿದೆ, ಎನ್ ಎಸ್ ಯ ಐ ಅಧ್ಯಕ್ಷರಾಗಿರುವ ಮಂಜುನಾಥ್ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖಂಡರಾಗಿದ್ದಾರೆ, ಇಲ್ಲಿ ಯಾರೋಬ್ಬರ ಗೆಲುವು ಸುಲಭವಾಗಿಲ್ಲ, ಏಕೆಂದರೇ ಮಹಾಲಕ್ಷ್ಮಿ ಲೇಔಟ್ ಸಮಸ್ಯೆಗಳ ಸರಮಾಲೆಯನ್ನೇ ಹಾಸಿ ಹೊದ್ದಿಕೊಂಡಿದೆ.