ಇಂದು ಕಾಂಗ್ರೆಸ್ ನಾಯಕರು ಕನ್ನಡ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತನಾಡುತ್ತಾರೆ, ಕಳೆದ ಐದು ವರ್ಷಗಳಿಂದ ಅವರ ಕನ್ನಡ ಪ್ರೇಮ ಮತ್ತು ಇತಿಹಾಸ ಎಲ್ಲಿ ಹೋಗಿತ್ತು? ಕರ್ನಾಟಕ ಪರಂಪರೆಯ ತವರು, ಕೆಂಪೇಗೌಡ, ಕೃಷ್ಣ ದೇವರಾಯ, ಮದಕರಿ ನಾಯಕ, ಕಿತ್ತೂರು ರಾಣಿ ಚೆನ್ನಮ್ಮ ವಿಶ್ವೇಶ್ವರಯ್ಯ ಅವರಂತ ನಾಯಕರನ್ನು ಹಾಗೂ ಕುವೆಂಪು. ದ.ರಾ ಬೇಂದ್ರೆ ಅವರಂತ ಕವಿಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ನವರು ಕೇವಲ ಟಿಪ್ಪು ಜಯಂತಿ ಮತ್ತು ಬಹಮನಿ ಸುಲ್ತಾನನ ಹುಟ್ಟುಹಬ್ಬ ಆಚರಿಸಲು ಬಯಸುತ್ತದೆ. ಅವರಿಗೆ ಕನ್ನಡ ಸಂಸ್ಕೃತಿಯ ಮೇಲೆ ಆಸಕ್ತಿಯಿಲ್ಲ, ಈ ವಿಚಾರ ಜನರಿಗೆ ಗೊತ್ತು.