ಸದ್ಯ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಒಗ್ಗಟ್ಟಿನ ಕೊರತೆ ಎದುರಿಸುತ್ತಿದೆ. ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಪ್ರಚಾರದಲ್ಲಿ ಭಾಗವಹಿಸುವುದೇ ಅಪರೂಪವಾಗಿದೆ, ಕೇವಲ ಯಡಿಯೂರಪ್ಪ ಈಶ್ವರಪ್ಪ. ಅರವಿಂದ ಲಿಂಬಾವಳಿ, ಶ್ರೀರಾಮುಲು, ಸಿ,ಟಿ ರವಿ, ಶೋಭಾ ಕರಂದ್ಲಾಜೆ ಮಾತ್ರ ಸಕ್ರಿಯರಾಗಿದ್ದಾರೆ. ಉಳಿದಂತೆ ಆರ್ ,ಅಶೋಕ್ ಮತ್ತು ಡಿ,ವಿ ಸದಾನಂದಗೌಡ ಕೆಲವು ಕಡೆ ಮಾತ್ರ ಪ್ರಚಾರ ಕೈಗೊಂಡಿದ್ದಾರೆ.