ಈ ಹಿಂದೆ ಬಿಜೆಪಿ ಮೊದಲು ಶೌಚಾಲಯ, ನಂತರ ದೇವಾಲಯ, ಆದರೆ ಸದ್ಯ ಇವಾಗ ಬದಲಾಗಿದೆ, ತಾವು ನೀಡಿದ್ದ ಭರವಸೆಯನ್ನು ಪ್ರಧಾನಿ ಈಡೇರಿಸಿಲ್ಲ, ಆದರೆ ಹೇಳುವ ವಿಧಾನದಲ್ಲಿ ಎಲ್ಲವೂ ಬದಲಾಗಿದೆ. ಸರ್ಕಾರ ವಿರೋಧಿ ನೀತಿ ಕಾಂಗ್ರೆಸ್ ವರವಾಗಲಿದೆ, ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ವಕಲಿ ಸುದ್ದಿಗಳನ್ನು ಬಿತ್ತರಿಸುತ್ತಿದೆ., ನಮಗೆ ವಿಷಯಗಳನ್ನು ಚರ್ಚಿಸಲು ವೇದಿಕೆ ಬೇಕು, ಆದರೆ ಕೆಲವು ಮಾಧ್ಯಮಗಳು ಆತೀವವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿವೆ.