ನಾನು ಈ ದೇಶದ ಪ್ರಜೆ, ಹಾಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ ಎಂದು ನಲಪಾಡ್ ಸಮರ್ಥಿಸಿಕೊಂಡಿದ್ದಾರೆ, ಮೊಹಮದ್ ತಪ್ಪಿತಸ್ಥ ಎಂದು ಇನ್ನೂ ಸಾಬೀತಾಗಿಲ್ಲ, ಪ್ರಕರಣ ಇನ್ನೂ ಮುಗಿದಿಲ್ಲ, ಪ್ರತಿಭಟನೆಯಲ್ಲಿ ದೇಶದ ಯಾವ ನಾಗರಿಕ ಬೇಕಾದರೂ ಪಾಲ್ಗೊಳ್ಳೂಬಹುದು ಅದನ್ನು ತಡೆಯುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.