ಹಾಸನದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಿಎಂ ವಿಫಲರಾಗಿರುವುದರಿಂದ ಅವರಿಗೆ ನೈತಿಕ ಹಕ್ಕು ಇಲ್ಲ, ಹಾಸನದಲ್ಲಿ ಯಾವುದೇ ಸವಾಲು ಎದುರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರೆ, ಹಾಸನ ಸಿಎಂ ತವರು ಜಿಲ್ಲೆಯಾಗಿರಬಹುದು, ಆದರೆ ಜೆಡಿಎಸ್ ಕೇವಲ 37 ಶಾಸಕರನ್ನು ಹೊಂದಿದೆ, ನಮ್ಮ ಬಳಿ 104 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.