ಹಳೆ ಮೈಸೂರು ಭಾಗದಲ್ಲಿ ಶಿವಮೊಗ್ಗ ದಾವಣಗೆರೆ ಬಿಟ್ಟು ಉಳಿದ ಭಾಗದಲ್ಲಿ ಮೊದಲ. ಹಂತದಲ್ಲಿ ಚುನಾವಣೆ ಇದೆ. ಯಾವುದೇ ಕ್ಷೇತ್ರದಲ್ಲಿ ಬಿಕ್ಕಟ್ಟಿದ್ದರೆ ನಾನು ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್, ದಿನೇಶ್ ಗುಂಡೂರಾವ್, ಸಿಎಂ , ಖಂಡ್ರೆ ಎಲ್ಲರೂ ಇದ್ದೀವಿ ಪರಿಹಾರ ಮಾಡುತ್ತೇವೆ ಎಂದು ದೇವೇಗೌಡರು ತಿಳಿಸಿದರು.