ಕ್ಷೀರ ಭಾಗ್ಯ,ಶಾಲಾ ಮಕ್ಕಳಿಗೆ ಶೂ ಭಾಗ್ಯ,ಅನ್ನಭಾಗ್ಯ ನೀಡಿರುವ ಬಗ್ಗೆ ಆಕ್ಷೇಪಿಸಿದ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಮೋದಿ ಅವರೇನು ತಮ್ಮ ಕೈಯಿಂದ ಹಣ ಖರ್ಚು ಮಾಡಿದ್ದಾರಾ?, ಮೋದಿ ಅವರು ಘೋಷಿಸಿರುವ ಕಾರ್ಯಕ್ರಮಕ್ಕೆ ಹಣ ಎಲ್ಲಿಂದ ಬಂತು? ಅದು ತೆರಿಗೆ ಹಣ. ಅವರು ಕರ್ನಾಟಕದಿಂದ ಬರುವ ತೆರಿಗೆ ಹಣದಿಂದಲೇ ನೀಡುವುದು ಎಂದು ಹೇಳಿದರು.