ಆರ್.ಅಶೋಕ, ಅರವಿಂದ ಲಿಂಬಾವಳಿ ಮತ್ತು ಸಿ,ಟಿ ರವಿ ಚುನಾವಣೆಯಲ್ಲಿ ಗೆದ್ದು, ಅವರಿಗೆ ಆಡಳಿತದ ಅನುಭವವಿದೆ, ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಆದರೆ ಸಂತೋಷ್ ಅವರಿಗೆ ಆರ್ ಎಸ್ ಎಸ್ ಬೆಂಬಲ ಮತ್ತು ಸಂಘಟನಾ ಚತುರತೆ ಇದೆ, ಈ ನಾಲ್ವರ ಹೆಸರು ಪ್ರಚಲಿತದಲ್ಲಿದ್ದು, ಜೂನ್ 15 ರ ನಂತರ ಈ ಹೆಸರುಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು. ಎಂದು ತಿಳಿದು ಬಂದಿದೆ,