ಮೂವರು ಶಾಸಕರು ತಮ್ಮ ತಮ್ಮ ಸಚಿನ ಸ್ಥಾನ ತೊರೆಯಲಿದ್ದಾರೆ, ಆದರೆ ಆ ಮೂವರು ಯಾರು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ, ಸರ್ಕಾರ ಉಳಿಸುವ ಸಲುವಾಗಿ ಮೂವರು ಉನ್ನತ ಸಚಿವರು ತಮ್ಮ ಸ್ಥಾನ ತೊರೆಯಲಿದ್ದಾರೆ, ಒಂದು ವೇಳೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವುದಾದರೇ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.