ವಿಧಾನಸೌಧ ಕಟ್ಟಿದ್ದೂ ನೀವು ಮತ್ತು ನಿಮ್ಮ ಮರಳುಗಳ್ಳ ಮಗನೇನಾ?

ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಸಿದ್ದರಾಮಯ್ಯನವರಿಂದ ಅನುಷ್ಠಾನ ಎಂಬರ್ಥದ ವಿಡಿಯೋ ಪ್ರಕಟಿಸಿರುವ ಕಾಂಗ್ರೆಸ್ ನ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ವಿಧಾನ ಸೌಧ
ವಿಧಾನ ಸೌಧ

ಬೆಂಗಳೂರು: ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಸಿದ್ದರಾಮಯ್ಯನವರಿಂದ ಅನುಷ್ಠಾನ ಎಂಬರ್ಥದ ವಿಡಿಯೋ ಪ್ರಕಟಿಸಿರುವ ಕಾಂಗ್ರೆಸ್ ನ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ವಿಧಾನಸೌಧ ಕಟ್ಟಿದ್ದೂ ನೀವು ಮತ್ತು ನಿಮ್ಮ ಮರಳುಗಳ್ಳ ಮಗನೇನಾ? ಎಂದು ಪ್ರಶ್ನಿಸಿದೆ, ಕೊಳವೆ ಬಾವಿ ಕೊರೆಸುವ ಯೋಜನೆ ಹೆಸರಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸೇರಿದ 18 ಕೋಟಿ ರೂ. ಹಣ ಲೂಟಿ ಹೊಡೆದವರು ಯಾರು?‌ ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com