ಓ.ಎಲ್. ನಾಗಭೂಷಣಸ್ವಾಮಿ ಮತ್ತು ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ಓಂ ಶಿವಪ್ರಕಾಶ್ ಎಚ್.ಎಲ್(ಕಾರ್ಮಾಟೆಕ್ ಐಟಿ ಸಲ್ಯೂಷನ್ಸ್ ಕಂಪೆನಿಯಲ್ಲಿ ತಂತ್ರಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ), ಅವರ ಪತ್ನಿ ಪವಿತ್ರಾ (ಟ್ರೆಂಡ್ ಮೈಕ್ರೊ ಕಂಪೆನಿಯ ಉದ್ಯೋಗಿ) ಮತ್ತು ದೇವರಾಜ್ (ಕಾರ್ಮಾಟೆಕ್ ಕಂಪೆನಿಯಲ್ಲಿ ಡೆವಲಪಿಂಗ್ ವಿಭಾಗದ ಉದ್ಯೋಗಿ) ವಚನ ಸಂಚಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.