ಸಾಹಿತ್ಯ ಸಮ್ಮೇಳನದಲ್ಲಿ ಇಂದು

81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮ(ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮ(ಸಂಗ್ರಹ ಚಿತ್ರ)
Updated on

ಸಮಯ - ಬೆ. 8
-ರಾಷ್ಟ್ರಧ್ವಜಾರೋಹಣ

ಎಚ್.ಸಿ. ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

-ಪರಿಷತ್ತಿನ ಧ್ವಜಾರೋಹಣ
ಪುಂಡಲೀಕ ಹಾಲಂಬಿ, ಕಸಾಪ ರಾಜ್ಯಾಧ್ಯಕ್ಷ

-ನಾಡ ಧ್ವಜಾರೋಹಣ
ಜನಾರ್ಧನ, ಜಿಲ್ಲಾ ಕಸಾಪ ಅಧ್ಯಕ್ಷ

ಸಮಯ ಬೆ. 10.30
-ಸಮ್ಮೇಳನ ಉದ್ಘಾಟನೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
-ಗೋಷ್ಠಿಗಳು

ಮ.2-30ರಿಂದ 4-30
ಸಂವಿಧಾನ-ರಾಜ್ಯ ಭಾಷಾ ನೀತಿ
ಅಧ್ಯಕ್ಷತೆ: ಹೇಮಲತಾ ಮಹಿಷಿ,
ವಿಷಯ: ರಾಜ್ಯಭಾಷಾ ಉಳಿವು

- ಆಡಳಿತ ನೀತಿ
ಮಂಡನೆ: ನ್ಯಾಯಮೂರ್ತಿ ಅರಳಿ ನಾಗರಾಜ್
ವಿಷಯ: ಶಿಕ್ಷಣದ ಉದ್ಯಮೀಕರಣ

-ರಾಜ್ಯ ಭಾಷೆಯ ಉಳಿವು
ಮಂಡನೆ: ಡಾ. ವಿ.ಪಿ. ನಿರಂಜನಾರಾಧ್ಯ
ವಿಷಯ: ರಾಜ್ಯ ಭಾಷೆ-ಸ್ವರೂಪ-ಉದ್ದೇಶ
ಮಂಡನೆ: ಅರವಿಂದ ಚೊಕ್ಕಾಡಿ.

ಸ.4-30ರಿಂದ 6
-ಕನ್ನಡ ಬದುಕು- ಚಳವಳಿಗಳು
ಅಧ್ಯಕ್ಷತೆ: ಡಾ.ಕೆ.ಮರುಳಸಿದಟಛಿಪ್ಪ
ವಿಷಯ: ಸಾಹಿತ್ಯ ಭಾಷೆ, ಸಂಸ್ಕೃತಿ-ಚಳವಳಿಗಳು
ಮಂಡನೆ: ಡಾ. ಮಲ್ಲಿಕಾ ಘಂಟಿ
ವಿಷಯ: ಸಾಮಾಜಿಕ ಚಳವಳಿಗಳು
ಮಂಡನೆ:ಡಾ.ನಟರಾಜ ಹುಳಿಯಾರ್
-ಸಮ್ಮೇಳನಾಧ್ಯಕ್ಷರ ಕಾವ್ಯಗಾಯನ

ಸ.6 ರಿಂದ 7
ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com