"ನಮ್ಮ ಅಜ್ಜ ಕುಳಿತಿರುವ ಗಣೇಶ ವಿಗ್ರಹವನ್ನು ಮಾಡುತ್ತಿದ್ದರು. ಈ ಸಾಲಿನಲ್ಲಿ ನಾವು ಅಂತಹಾ ಎರಡು ವಿಗ್ರಹಗಳನ್ನು ರಚಿಸಬೇಕೆಂದು ತೀರ್ಮಾನಿಸಿದ್ದೇವೆ, ಹೊನ್ನಾವರದಲ್ಲಿರುವ ಸ್ಥಳೀಯ ಗಣೇಶ ಮಂಡಳಿಯು ಸಾಂಪ್ರದಾಯಿಕ ಗಣೇಶ ವಿಗ್ರಹಗಳಿಗೆ ಬೇಡಿಕೆ ಇಡುತ್ತದೆ(ಆರ್ಡರ್ ಮಾಡುತ್ತದೆ) ಪ್ರತಿ ತಲೆಮಾರಿಗೆ ವಿಗ್ರಹಗಳನ್ನು ತಯಾರಿಸುವಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ್ಲಾಗಿದೆ, ಆದರೆತಯಾರಿಕೆ ಶೈಲಿಯು ಮಾತ್ರ ಎಂದಿಗೂ ಅದೇ ರೀತಿಯಲ್ಲಿದೆ.ನಾವು ಶಿರಸಿ, ಕುಮಟಾಗಳಿಂದಲೂ ಮಣ್ಣನ್ನು ಸಂಗ್ರಹಿಸುತ್ತೇವೆ. ಇದರೊಡನೆ ಒಣ ಹುಲ್ಲನ್ನು ಸಹ ಬಳಸಿಕೊಳ್ಳುತ್ತೇವೆ" ಅವರು ಹೇಳಿದರು,.