ರಾಜ್ಯ ಸಂಭಾವ್ಯರ ತಂಡ ಪ್ರಕಟ

ಇದೇ 10ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಪಿs ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ...
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ
Updated on
ಬೆಂಗಳೂರು: ಇದೇ 10ರಿಂದ ಆರಂಭಗೊಳ್ಳಲಿರುವ  ವಿಜಯ್  ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ.  ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಡಿ.10ರಂದು ರೈಲ್ವೇಸ್ ವಿರುದ್ಧ ಆಡಲಿದೆ. ತಂಡ  ಇಂತಿದೆ: ವಿನಯ್  ಕುಮಾರ್ (ನಾಯಕ), ಕೆ.ಎಲ್.  ರಾಹುಲ್, ಮಯಾಂಕ್, ಪಾಂಡೆ, ಕರುಣ್, ಬಿನ್ನಿ, ಗೌತಮ್ , ಶ್ರೇಯಸ್, ಸುಚಿತ್, ಅರವಿಂದ್,  ಉದೀತ್, ಮಿಥುನ್, ಅಬಿsಷೇಕ್, ಮಥಿಯಾಸ್,  ಸಾದಿಕ್ ಕಿರ್ಮಾನಿ, ಮೀರ್ ಕೌನಿಯನ್ ಅಬ್ಬಾಸ್, ಎಚ್.ಎಸ್. ಶರತ್, ಸ್ಟಾಲಿನ್ ಹೂವರ್, ಅನಿರುದ್ಧ  ಜೋಷಿ, ಕಾರ್ತಿಕ್ ಸಿ.ಎ., ಸಮರ್ಥ್, ಸುಜ್ರಾಜ್  ಸಂಪತ್, ಕೆ.ಸಿ. ಅವಿನಾಶ್, ಮಿತ್ರಕಾಂತ್  ಯಾದವ್, ಪ್ರವೀಣ್ ದುಬೆ, ರಾಬಿನ್ ಉತ್ತಪ್ಪ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com