ಬೆಂಗಳೂರು: ಇದೇ 10ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಡಿ.10ರಂದು ರೈಲ್ವೇಸ್ ವಿರುದ್ಧ ಆಡಲಿದೆ. ತಂಡ ಇಂತಿದೆ: ವಿನಯ್ ಕುಮಾರ್ (ನಾಯಕ), ಕೆ.ಎಲ್. ರಾಹುಲ್, ಮಯಾಂಕ್, ಪಾಂಡೆ, ಕರುಣ್, ಬಿನ್ನಿ, ಗೌತಮ್ , ಶ್ರೇಯಸ್, ಸುಚಿತ್, ಅರವಿಂದ್, ಉದೀತ್, ಮಿಥುನ್, ಅಬಿsಷೇಕ್, ಮಥಿಯಾಸ್, ಸಾದಿಕ್ ಕಿರ್ಮಾನಿ, ಮೀರ್ ಕೌನಿಯನ್ ಅಬ್ಬಾಸ್, ಎಚ್.ಎಸ್. ಶರತ್, ಸ್ಟಾಲಿನ್ ಹೂವರ್, ಅನಿರುದ್ಧ ಜೋಷಿ, ಕಾರ್ತಿಕ್ ಸಿ.ಎ., ಸಮರ್ಥ್, ಸುಜ್ರಾಜ್ ಸಂಪತ್, ಕೆ.ಸಿ. ಅವಿನಾಶ್, ಮಿತ್ರಕಾಂತ್ ಯಾದವ್, ಪ್ರವೀಣ್ ದುಬೆ, ರಾಬಿನ್ ಉತ್ತಪ್ಪ.