ರಾಜ್ಯ ಸಂಭಾವ್ಯರ ತಂಡ ಪ್ರಕಟ

ಇದೇ 10ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಪಿs ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ...
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ
ಬೆಂಗಳೂರು: ಇದೇ 10ರಿಂದ ಆರಂಭಗೊಳ್ಳಲಿರುವ  ವಿಜಯ್  ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡದ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ.  ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಡಿ.10ರಂದು ರೈಲ್ವೇಸ್ ವಿರುದ್ಧ ಆಡಲಿದೆ. ತಂಡ  ಇಂತಿದೆ: ವಿನಯ್  ಕುಮಾರ್ (ನಾಯಕ), ಕೆ.ಎಲ್.  ರಾಹುಲ್, ಮಯಾಂಕ್, ಪಾಂಡೆ, ಕರುಣ್, ಬಿನ್ನಿ, ಗೌತಮ್ , ಶ್ರೇಯಸ್, ಸುಚಿತ್, ಅರವಿಂದ್,  ಉದೀತ್, ಮಿಥುನ್, ಅಬಿsಷೇಕ್, ಮಥಿಯಾಸ್,  ಸಾದಿಕ್ ಕಿರ್ಮಾನಿ, ಮೀರ್ ಕೌನಿಯನ್ ಅಬ್ಬಾಸ್, ಎಚ್.ಎಸ್. ಶರತ್, ಸ್ಟಾಲಿನ್ ಹೂವರ್, ಅನಿರುದ್ಧ  ಜೋಷಿ, ಕಾರ್ತಿಕ್ ಸಿ.ಎ., ಸಮರ್ಥ್, ಸುಜ್ರಾಜ್  ಸಂಪತ್, ಕೆ.ಸಿ. ಅವಿನಾಶ್, ಮಿತ್ರಕಾಂತ್  ಯಾದವ್, ಪ್ರವೀಣ್ ದುಬೆ, ರಾಬಿನ್ ಉತ್ತಪ್ಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com