ಪ್ರಸಕ್ತ ಸಿಎಬಿಯ ಜಂಟಿ ಕಾರ್ಯದರ್ಶಿಯೂ ಆಗಿರುವ ಸೌರವ್ ಆಡಳಿತಾಧಿ ಕಾರಿಯಾಗಿ ಹೆಚ್ಚೇನೂ ಅನುಭವ ಹೊಂದಿಲ್ಲ. ಸಿಎಬಿ ಪದಾಧಿಕಾರಿಯಾಗಿ ಕೇವಲ 12 ತಿಂಗಳಷ್ಟೇ ಕಳೆದಿವೆ. ಇದು ಅವರ ವಿರೋಧಿ ಬಣಕ್ಕೆ ಪ್ರಮುಖ ಆಕ್ಷೇಪದ ದಾಳವಾಗಿ ಪರಿಣಮಿಸುವ ಸಂಭವ ವಿದ್ದರೂ, ಮಮತಾ ಬ್ಯಾನರ್ಜಿ ಕೃಪಾಕಟಾಕ್ಷ ಸೌರವ್ ನೆರವಿಗೆ ಬರಲಿದೆ ಎಂಬ ಮಾತೂ ಇದೆ.