"ಕ್ರಿಕೆಟ್ ಮತ್ತು ಹಾಕಿ ತಂಡದ ಕ್ರೀಡಾಕೂಟ ಹೊರತುಪಡಿಸಿ, ಕ್ರೀಡಾ ಸ್ಪರ್ಧೆಗಳಲ್ಲಿ ನಮ್ಮ ಯಶಸ್ಸು ವಿರಳ. ಸಾನಿಯಾ ಮಿರ್ಜಾ, ಪಿ.ವಿ ಸಿಂಧು, ಸೈನಾ ನೆಹವಾಲ್, ಪಿಟಿ ಉಷಾ, ಮಿಲ್ಖಾ ಸಿಂಗ್ ಅಥವಾ ಅಭಿನವ್ ಭೀಂದ್ರ ಅವರು ಎಲ್ಲರೂ ತಾವು ಮತ್ತು ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ರಾಷ್ಟ್ರವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ಯಾವ ರಾಜ್ಯ ಸರ್ಕಾರಗಳೂ ಇನ್ನಷ್ಟು ಇಂತಹಾ ಪ್ರತಿಭೆಗಳನ್ನು ಹುಟ್ಟುಹಾಕಬಲ್ಲ ಯಾವ ಕಾರ್ಯಕ್ರಮವನ್ನೂ ರೂಪಿಸುತ್ತಿಲ್ಲ "ಎಂದರು.