ನವದೆಹಲಿ: ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಅವರ ದಣಿವು ನಿವಾರಿಸಲು ಕನಿಷ್ಟ ಪ್ರಯತ್ನವಾಗಿ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿರಬೇಕು ಎಂದು ಬಾರತ ಕ್ರಿಕೆಟ್ ತಂದದ ಮಾಜಿ೮ ನಾಯಕ, ಕಪಿಲ್ ದೇವ್ ಹೇಳಿದ್ದಾರೆ.