ಮಗು ಅಳುತ್ತಿದ್ದಕ್ಕೆ ಕತ್ತು ಕೊಯ್ದ ತಂದೆ

ಸಿದ್ ಪುರ ಪ್ರದೇಶದಲ್ಲಿ ಅಳುತ್ತಿದೆ ಎಂದು ತನ್ನ ಮಗುವನ್ನೇ ಕೊಂದ ಘಟನೆ ನಡೆದಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಸಂಜ್: ಸಿದ್ ಪುರ ಪ್ರದೇಶದಲ್ಲಿ ಅಳುತ್ತಿದೆ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದಾಪುರ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ವಿನೀತ್ ಎಂಬ ಮನುಷ್ಯ ತನ್ನ ಮೂರುವರೆ ವರ್ಷದ ಮಗು ಡೇವಿಡ್ ನಿಲ್ಲಿಸದೆ ಅಳುತ್ತಿತ್ತು ಎಂಬ ಕಾರಣಕ್ಕಾಗಿ ಮನೆಯಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಡೇವಿಡ್ ನ ಕತ್ತು ಕೊಯ್ದು ಸ್ಥಳದಲ್ಲೇ ವಿನೀತ್ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ವಿನೀತ್ ನನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com