ಮಗು ಅಳುತ್ತಿದ್ದಕ್ಕೆ ಕತ್ತು ಕೊಯ್ದ ತಂದೆ

ಸಿದ್ ಪುರ ಪ್ರದೇಶದಲ್ಲಿ ಅಳುತ್ತಿದೆ ಎಂದು ತನ್ನ ಮಗುವನ್ನೇ ಕೊಂದ ಘಟನೆ ನಡೆದಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಸಂಜ್: ಸಿದ್ ಪುರ ಪ್ರದೇಶದಲ್ಲಿ ಅಳುತ್ತಿದೆ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದಾಪುರ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ವಿನೀತ್ ಎಂಬ ಮನುಷ್ಯ ತನ್ನ ಮೂರುವರೆ ವರ್ಷದ ಮಗು ಡೇವಿಡ್ ನಿಲ್ಲಿಸದೆ ಅಳುತ್ತಿತ್ತು ಎಂಬ ಕಾರಣಕ್ಕಾಗಿ ಮನೆಯಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಡೇವಿಡ್ ನ ಕತ್ತು ಕೊಯ್ದು ಸ್ಥಳದಲ್ಲೇ ವಿನೀತ್ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ವಿನೀತ್ ನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com