ಸಂಜಯ್ ರಾವುತ್ ವಿರುದ್ಧ ಕ್ರಮ ಜರುಗಿಸಿ: ಆಮ್ ಆದ್ಮಿ ಪಕ್ಷ

ಮುಸಲ್ಮಾನರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು ಎಂದು ಕರೆಕೊಟ್ಟಿರುವ ಶಿವಸೇನೆ ಪಕ್ಷದ ಸಂಸತ್ ಸದಸ್ಯ ಸಂಜಯ್ ರಾವುತ್ ವಿರುದ್ಧ ಕೇಸು ದಾಖಲಿಸಿ ಕಾನೂನು
ಸಂಜಯ್ ರಾವುತ್
ಸಂಜಯ್ ರಾವುತ್

ದೆಹಲಿ: ಮುಸಲ್ಮಾನರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು ಎಂದು ಕರೆಕೊಟ್ಟಿರುವ ಶಿವಸೇನೆ ಪಕ್ಷದ ಸಂಸತ್ ಸದಸ್ಯ ಸಂಜಯ್ ರಾವುತ್ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆಯ ಮುಖವಾಣಿ ಸಾಮ್ನಾ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಹಾಗೆಯೇ ಶಿವಸೇನೆ ಪಕ್ಷದ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಎಎಪಿ ಪಕ್ಷ ಆಗ್ರಹಿಸಿದೆ.

"ಸಂಜಯ್ ರಾವುತ್ ವಿರುದ್ಧ ಕೇಸು ದಾಖಲಿಸಿ. ಸಾಮ್ನಾ ವಿರುದ್ಧ ಕಾನೂನು ಕ್ರಮ ಜರುಗಿಸಿ. ಶಿವಸೇನೆ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿ. ಅವರ ಹೇಳಿಕೆ ಸಂವಿಧಾನ ವಿರೋಧಿ" ಎಂದು ಎಎಪಿ ಪಕ್ಷದ ಮುಖಂಡ ಹಾಗೂ ವಕ್ತಾರ ಅಶುತೋಶ್ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com