ತಿರುವನಂತಪುರಂ: ಸಿಯಾಚಿನ್ನಲ್ಲಿ ದೇಶ ಕಾಯುವ ಭಾರತದ ಸೈನಿಕರು ಪಾಕಿಸ್ತಾನದ ಸೈನಿಕರ ಗುಂಡಿಗೆ ಬಲಿಯಾಗುವುದಕ್ಕಿಂತ ಹೆಚ್ಚು ಅಲ್ಲಿ ಹಮಾಮಾನ ವೈಪರೀತ್ಯಕ್ಕೆ ಬಲಿಯಾಗುತ್ತಾರೆ. ಸಿಯಾಚಿನ್ ನೀರ್ಗಲ್ಲಿನ ಕೊರೆಯುವ ಚಳಿ ಅಲ್ಲಿ ಕಾರ್ಯ ನಿರತರಾಗಿರುವ ಸೈನಿಕರ ಪ್ರಾಣ ಅಪಹರಿಸುತ್ತಿದೆ. ಇಂತಿರ್ಪ, ಈ ರೀತಿ ಸೈನಿಕರ ಜೀವ ಬಲಿಯಾಗುವುದನ್ನು ತಡೆಯಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸಾಧ್ಯ!. ಅದು ಹೇಗೆ ಗೊತ್ತಾ?