ಪಟಾಕಿ ಘಟಕದ ಮಾಲಿಕ ವರ್ಕಲಾ ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ನಿ ಅನಾರ್ಕಲಿ ಹೆಸರಲ್ಲಿ ಪರವಾನಗಿ ಪಡೆದಿದ್ದ. ತಯಾರಕ ಘಟಕ ಗೋಡನ್ ನಲ್ಲಿ ಪಟಾಕಿಗಳನ್ನು ಇಡಲಾಗಿತ್ತು. ಅಕ್ರಮವಾಗಿ ಸ್ಫೋಟಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂಬು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ನಿನ್ನೆ ಮಧ್ನಾಹ್ನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ್ದಾರೆ.