ಕರ್ತವ್ಯಕ್ಕೆ ಗೈರು ಆದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಅಮಾನತುಗೊಂಡಿರುವ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿ ಎಂ.ಎಸ್, ಮೋಕ್ಷಕುಮಾರ್ ಅವರು, ತಮ್ಮ ಅಮಾನತು ತೆರವುಗೊಳಿಸದಿರುವುದರಿಂದ ತೀವ್ರ ಬೇಸರಗೊಂಡು ಹಿರಿಯ ಅಧಿಕಾರಿಗಳ ಹತ್ಯೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.