ಮೊಹರಂ ಜಾತ್ರೆಯ ವೇಳೆಯಲ್ಲಿ ಕೋಮು ಘರ್ಷಣೆ; ಖರಗ್ಪುರದಲ್ಲಿ ಕರ್ಫ್ಯೂ

ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಖರಗ್ಪುರ ಕೈಗಾರಿಕಾ ನಗರಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಖರಗ್ಪುರ: ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಖರಗ್ಪುರ ಕೈಗಾರಿಕಾ ನಗರಲ್ಲಿ ಕರ್ಫ್ಯೂ ವಿಧಿಸಲಾಗಿದೆ. 
ನಗರದ ಕೇಂದ್ರ ಭಾಗದಲ್ಲಿರುವ ಗೋಳೆ ಬಜಾರ್ ನಲ್ಲಿ ಬುಧವಾರ ರಾತ್ರಿ ಮೊಹರಂ ಜಾಥಾ ನಡೆಯುವಾಗ ದುಷ್ಕರ್ಮಿಗಳು ಕೆಲವು ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟಿದ್ದು, ಈ ಘರ್ಷಣೆಗೆ ಕಾರಣ ಎನ್ನಲಾಗಿದೆ. 
ಗುರುವಾರ ಬೆಳಗ್ಗೆ ಸಮುದಾಯದ ಮುಖಂಡರು ಪೊಲೀಸರೊಂದಿಗೂ ಘರ್ಷಣೆಗೆ ಬಿದ್ದಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ವಿಘ್ನ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ಕೂಡ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com