ಮೂಲಧನವನ್ನು ಹಿಂದಿರುಗಿಸಲು, ನ್ಯಾಯಾಧೀಶ ದೀಪಕ್ ಮಿಶ್ರ, ನ್ಯಾಯಾಧೀಶ ಅಮಿತಾವ ರಾಯ್ ಮತ್ತು ನ್ಯಾಯಾಧೀಶ ಎ ಎಂ ಖಾಂವಿಲ್ಕರ್ ಒಳಗೊಂಡ ನ್ಯಾಯಪೀಠ ಆದೇಶಿಸಿದ್ದು ಅದರ ಬಡ್ಡಿ, ಹಾಗು ಫ್ಲಾಟ್ ವಶಕ್ಕೆ ನೀಡಲು ವಿಫಲವಾಗಿರುವುದಕ್ಕೆ ಪರಿಹಾರವನ್ನು ಮುಂದಿನ ವಿಚಾರಣೆಯಲ್ಲಿ ತೀರ್ಮಾನಿಸಲಾಗುವುದು ಎಂದಿದೆ. ಮುಂದಿನ ವಿಚಾರಣೆ ಮುಂದಿನ ವರ್ಷ ಜನವರಿ ಎರಡನೇ ವಾರ ನಡೆಯಲಿದೆ.