ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದ ವಿರುದ್ಧವೂ ಹರಿಹಾಯ್ದ ಡಿಂಪಲ್, ಜನ ತಮ್ಮ ಹಣಕ್ಕಾಗಿ ಬೀದಿ ಸುತ್ತುವಂತಾಯಿತು ಎಂದಿದ್ದಾರೆ, "'ಅಚ್ಛೇ ದಿನದ ವಚನ ನೀಡಿದ್ದ ಮೋದಿ ಸರ್ಕಾರ 'ನೋಟು ಹಿಂಪಡೆಯಿತು... ನೀವು ಕಷ್ಟ ಪಟ್ಟು ದುಡಿದ ಹಣವನ್ನು ಬ್ಯಾಂಕ್ ನಿಂದ ಹಿಂಪಡೆಯಲು ಬೀದಿ ಸುತ್ತುವಂತೆ ಮಾಡಿದರು... ಈ ದಿನದವರೆಗೂ ವಸೂಲಿ ಮಾಡಿದ ಕಪ್ಪು ಹಣದ ಬಗ್ಗೆ ವಿವರವಿಲ್ಲ" ಎಂದು ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಡಿಂಪಲ್ ಹೇಳಿದ್ದಾರೆ.