"ಈ ಸರ್ಕಾರ ೨೦೧೪ರಲ್ಲಿ ಅಧಿಕಾರಕ್ಕೆ ಬಂದಾಗ ಹೊಸದನ್ನು ಮಾಡುವುದಾಗಿ, ಅಚ್ಛೇ ದಿನ್ ಗಳನ್ನು (ಒಳ್ಳೆಯ ದಿನಗಳನ್ನು) ತರುವುದಾಗಿ ಕನಸನ್ನು ಬಿತ್ತಿತ್ತು. ಅಚ್ಛೇ ದಿನ ತರುವುದರ ಬದಲು, ಈ ದೇಶದ ೧೨೫ ಕೋಟಿ ಜನರ ಕನಸನ್ನು ನುಚ್ಚುನೂರು ಮಾಡಿದೆ" ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.