ನವದೆಹಲಿ: ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ ಎಂದು ರಾಜಸ್ತಾನ ಹೈಕೋರ್ಟ್ ಸಲಹೆ ನೀಡಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಮಾಡಿರುವ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮೇಕೆಯನ್ನು ರಾಷ್ಟ್ರೀಯ ಸಹೋದರಿಯೆಂದು ಘೋಷಿಸುವಂತೆ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಮೇಕೆ ಹಾಲು ಕುಡಿಯುವುದು ತುಂಬಾ ಆರೋಗ್ಯಕರ ಎಂದು ಹೇಳಿದ್ದರು. ಹೀಗಾಗಿ ಮೇಕೆಯನ್ನು ರಾಷ್ಟ್ರೀಯ ಸಹೋದರಿಯೆಂದು ಘೋಷಿಸಬೇಕೆಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಆಪ್ ಮುಖಂಡನ ಈ ಟ್ವೀಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಟ್ವೀಟಿಗರು ಖಂಡಿಸಿದ್ದಾರೆ.
राष्ट्रपिता महात्मा गांधी ने बकरी के दूध को "स्वास्थ्यवर्धक,ज्ञानवर्धक"बताया था, बकरी को राष्ट्रीय बहन घोषित करो। pic.twitter.com/VCd9WwuSfI