ತೇಜ್ ಪ್ರತಾಪ್ ಬಿಹಾರ ಸರ್ಕಾರದಲ್ಲಿ ಸಚಿವರಾಗಿರುವ ಕಾರಣ ಪೆಟ್ರೋಲ್ ಪಂಪ್ ಹೊಂಡುವಂತಿಲ್ಲ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ. ಪೆಟ್ರೋಲ್ ಪಂಪ್ ಪಡೆಯಲು ಇರುವ ಮಾರ್ಗ ಸೂಚಿಗಳನ್ನು ತೇಜ ಪ್ರತಾಪ್ ಉಲ್ಲಂಘಿಸಿದ್ದಾರೆ, ತಾವು ಪೆಟ್ರೋಲ್ ಬಂಕ್ ಗಾಗಿ ಜಮೀನು ಹೊಂದಿರುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ. ಆದರೆ ಭೂಮಿಯ ನಿಜವಾದ ಮಾಲೀಕ ಎ.ಕ ಇನ್ಫೋ ಸಿಸ್ಟಮ್ ಭೂಮಿಯನ್ನು ಲೀಸ್ ಗೆ ಕೊಟ್ಟಿಲ್ಲ ಎಂದು ಹೇಳಿದೆ.