''ವ್ಯಂಗ್ಯ ಸಾಕು, ಕ್ಷಮೆ ಕೇಳಿ''; ಸ್ಪೀಕರ್ ಧಂಕರ್- ಜಯಾ ಬಚ್ಚನ್ ಜಟಾಪಟಿ

'Jaya Amitabh Bachchan' ಹೆಸರಿನ ವಿಚಾರವಾಗಿ ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದರು. ಈ ಹಿಂದೆ ಘನಶ್ಯಾಮ್ ತಿವಾರಿ ಅವರು ವಿಪಕ್ಷ ನಾಯಕರ ಕುರಿತು ಅಸಂಸದೀಯ ಟೀಕೆಗಳನ್ನು ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದವು. ಪ್ರತಿಪಕ್ಷಗಳು ಇಂದು ಆ ವಿಷಯವನ್ನು ಪ್ರಸ್ತಾಪಿಸಿದಾಗ ಸಭಾಪತಿ ಧಂಕರ್ ಅವರು ಜಯಾ ಬಚ್ಚನ್ ರ ಪ್ರತಿಕ್ರಿಯೆ ಕೇಳಿದಾಗ ಈ ಪ್ರಹಸನ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com